ಶಮನೇವಾಡಿ: ದೂಧಗಂಗಾ ಸೇತುವೆಗೆ 57 ವರ್ಷ

ಲಕ್ಷಾಂತರ ಜನರ ಸಂಚಾರಕ್ಕೆ ಸಂಪರ್ಕಕೊಂಡಿಯಾಗಿರುವ ಬೇಡಕಿಹಾಳ ಇಚಲಕರಂಜಿ ಮಾರ್ಗ ಮಧ್ಯೆದ ದೂಧಗಂಗಾ ಸೇತುವೆ ಐದು ದಶಕ ದಾಟಿದರೂ ಅಲುಗಾಡುವುದಿಲ್ಲ. ಐದು ದಶಕಗಳ ಹಿಂದೆ ಗುಣಮಟ್ಟದಿಂದ ನಿರ್ಮಿಸಿದ ಈ ಸೇತುವೆ ಇಂದಿಗೂ ಗಟ್ಟಿಯಾಗಿದ್ದು ಅತಿ ಭಾರದ ವಾಹನಗಳು ಸಂಚರಿಸಿದರೂ ಕಿಂಚಿತ್ತೂ ಅಲುಗಾಡುವುದಿಲ್ಲ.  ದಿನನಿತ್ಯ 300ಕ್ಕೂ ಅಧಿಕ ಬಸ್‌ಗಳು ಲಾರಿ, ಟೆಂಪೋ ಸೇರಿ ಸಾವಿರಾರು ವಾಹನಗಳು ಈ ಸೇತುವೆ ಮೇಲಿಂದ ಸಂಚರಿಸುತ್ತಿವೆ. ಈ ಸೇತುವೆಯನ್ನು ದೂಧಗಂಗಾ ನದಿಗೆ ಅಡ್ಡಲಾಗಿ 1960 ರಲ್ಲಿ ಕಟ್ಟಲಾಗಿದೆ. ಸ್ವಾತಂತ್ರ್ಯ ನಂತರ ವಿಧಾನಸಭೆಯ ಸದಸ್ಯ ಶಿದಗೌಡಾ ಶಿವಗೌಡಾ … Continue reading ಶಮನೇವಾಡಿ: ದೂಧಗಂಗಾ ಸೇತುವೆಗೆ 57 ವರ್ಷ

ಮತ್ತೆ ದೂಧಗಂಗಾ ನದಿಗೆ ಪ್ರವಾಹ

ಕಳೆದ ಮೂರ್ನಾಲ್ಕು ದಿನಗಳಿಂದ ಸುರಿಯುತ್ತಿರುವ ಮಳೆಗೆ ಮತ್ತೆ ದೂಧಗಂಗಾ ನದಿ ತುಂಬಿ ಹರಿಯುತ್ತಿದ್ದು, ರೈತರ ಹೊಲಗಳಲ್ಲಿ ನೀರು ತುಂಬಿದೆ... ಕಳೆದ ಜುಲೈ 13 ರಂದು ಮಹಾಪೂರ ಬಂದಿತ್ತು, ಈಗ ಮತ್ತೆ ದೂಧಗಂಗಾ, ವೇದಗಂಗಾ ಜಲಾಯನ ಪ್ರದೇಶಗಳಲ್ಲಿ ಭಾರಿ ಮಳೆ ಆಗುತ್ತಿದ್ದು ಮತ್ತೆ ಮಹಾಪೂರ ಬಂದಿದೆ. ಹೋಸದಾಗಿ ಕಬ್ಬು ಹಾಗೂ ಇನ್ನಿತರ ವಾಣಿಜ್ಯ ಬೆಳೆಗಳು ಹಾನಿಯಾಗುವ ಸಂಭವವಿದೆ. ಶಿರದವಾಡ, ಶಮನೆವಾಡಿ, ಬೇಡಕಿಹಾಳ ಜನರಿಗೆ ಪಿಕ್ನಿಕ್ ಸ್ಥಳವಾದ ಫೂಲ್. ಪ್ರತಿದಿನ ಸಂಜೆ ಹೊತ್ತಿಗೆ ಜನರಿಂದ ತುಂಬಿ ತುಳುಕುತ್ತಿದೆ, ಎಲ್ಲರಿಗು ನೋಡಲು … Continue reading ಮತ್ತೆ ದೂಧಗಂಗಾ ನದಿಗೆ ಪ್ರವಾಹ

KMACನಲ್ಲಿ ರಸ್ತೆ ಸುರಕ್ಷಾ ಸಪ್ತಾಹ ಕಾರ್ಯಕ್ರಮ

ಕುಸುಮಾವತಿ ಮಿರ್ಜಿ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯ ಮತ್ತು ಗಾಂಧಿ ಅಧ್ಯಯನ ಕೇಂದ್ರದ ಸಂಯುಕ್ತ ಆಶ್ರಯದಲ್ಲಿ ರಾಷ್ಟ್ರೀಯ ರಸ್ತೆ ಸುರಕ್ಷಾ ಸಪ್ತಾಹ ಕಾರ್ಯಕ್ರಮವನ್ನು ಮಹಾವಿದ್ಯಾಲಯದಲ್ಲಿ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಸದಲಗಾ ಪಿ. ಎಸ್. ಐ. ಸಂಗಮ ಹೊಸಮನಿ ಅವರು ಮಾತನಾಡಿ - ಇಂದು ಯುವಕರು ಸಂಚಾರ ನಿಯಮದ ಬಗ್ಗೆ ನಿರ್ಲಕ್ಷ್ಯ ತೋರುಸುತ್ತಿರುವದರಿಂದಾಗಿ ಜೀವ ಹಾನಿ ಸಂಭವಿಸಿ ಕುಟುಂಬಗಳು ತೊಂದರೆ ಅನುಭವಿಸುತ್ತಿದ್ದಾರೆ. ಕುಡಿದ ಅಮಲಿನಲ್ಲಿ ವಾಹನ ಚಲಿಸುವರ ಸಂಖ್ಯೆ ಹೆಚ್ಚಾಗಿದೆ, ನಿಯಮ ಗೊತ್ತಿದ್ದರೂ ಗಾಳಿಗೆ ತೂರಿ ನಿಯಮ … Continue reading KMACನಲ್ಲಿ ರಸ್ತೆ ಸುರಕ್ಷಾ ಸಪ್ತಾಹ ಕಾರ್ಯಕ್ರಮ

ಬೇಡಕಿಹಾಳ ಗ್ರಾಮ ಪಂಚಾಯತಿಯಲ್ಲಿ ಭ್ರಷ್ಟಾಚಾರ?

ಸುಭಾಷ ಯಾದವ ಅವರ ಉಪವಾಸ ಸತ್ಯಾಗ್ರಹ! ಈಗಸ್ಟೆ ಬೇಡಕಿಹಾಳ ಗ್ರಾಮ ಪಂಚಾಯತಿ ಚುನಾವಣೆ ಆಗಿ ಹೊಸ ಆಡಳಿತ ಮಂಡಳಿ ಜಾರಿಗೆ ಬಂದಿದೆ, ಆದೆರೆ ಸುಭಾಷ ಯಾದವ ಅವರ ಪ್ರಕಾರ ಗ್ರಾಮ ಪಂಚಾಯತಿ ಭ್ರಷ್ಟಾಚಾರದಲ್ಲಿ ಮುಳಿಗಿದೆ. ಅಪಾದನೆಗಳು: ರೇಷನ ಕಾರ್ಡ್ ಮಾಹಿತಿ ಸರಿ ಪಡಿಸಲು ೧೦೦ ರೂಪಾಯಿ ಆಧಾರ ಕಾರ್ಡ ಮಾಡಿಸಲು ೧೦೦ ರಿಂದ ೧೫೦ ರೂಪಾಯಿ ಸರ್ಕಾರಿ ಮನೆ ಪಡೆಯಲು ೮೦೦ ರಿಂದ ೧೦೦೦ ರೂಪಾಯಿ ಭಾಗ್ಯಲಕ್ಷ್ಮಿ ಯೋಜನೆಗೆ ೫೦೦ ರೂಪಾಯಿ ಪಾರದರ್ಶಕ ಆಡಳಿತ: ಗ್ರಾಮ ಪಂಚಾಯತಿಯ … Continue reading ಬೇಡಕಿಹಾಳ ಗ್ರಾಮ ಪಂಚಾಯತಿಯಲ್ಲಿ ಭ್ರಷ್ಟಾಚಾರ?

Its Straight fight between Congress and BJP

Counting of votes for the August 21 by-election to Chikodi-Sadalaga Assembly seat will be held tomorrow with the outcome being a test of popularity and prestige for former minister and MP Prakash Hukkeri's son Ganesh and BJP's Kavatagimath. Earlier both the parties have released their exit polls in social media site favoring themselves. Both the … Continue reading Its Straight fight between Congress and BJP

Ganesh Hukkeri a new face from Congress

Thirty six-year-old Ganesh Hukkeri of the Congress party will be facing his first big political test in Chikkodi-Sadalga assembly segment in the bypolls scheduled for August 21. Son of Prakash Hukkeri, five-time MLA and sitting MP of Chikkodi, Mr Ganesh entered politics at a young age and became director of Halsiddanath Sugar Factory of Nipani … Continue reading Ganesh Hukkeri a new face from Congress

Battle for bypoll in Chikkodi Sadalga

The Chikkodi-Sadalga Assembly constituency — which was carved out by merging Sadalga with the Chikkodi (SC) within the Chikkodi taluk and kept open for general category since the last delimitation exercise — will witness its first byelection in six years. The maiden election to this constituency was held in 2008 and the second during 2013. … Continue reading Battle for bypoll in Chikkodi Sadalga

ಗಡಿಭಾಗದಲ್ಲಿ ಕಲುಷಿತ ನೀರು ಎಚ್ಚರಿಕೆ

ಚಿಕ್ಕೋಡಿ ತಾಲೂಕ ಸೇರಿದಂತೆ ಸಂಪೂರ್ಣ ಗಡಿಭಾಗದಲ್ಲಿ ಕುಲುಷಿತ ನೀರು ಸೇವಿಸಿ ಇಲ್ಲವೇ ಕಾಮಿನಿಯಂತಹ ರೋಗದಿಂದ ಯಾವದೇ ರೀತಿಯ ಜೀವ ಹಾನಿಯಾಗಿಲ್ಲವೆಂದು ಚಿಕ್ಕೋಡಿ ತಾಲೂಕ ಆಡಳಿತ ಸ್ಪಷ್ಟಪಡಿಸಿದೆ. ಶುಕ್ರವಾರ ಮಧ್ಯಾಹ್ನ ಖಾಸಗಿ ಸುದ್ದಿ ವಾಹಿನಿಯೊಂದರಲ್ಲಿ ಚಿಕ್ಕೋಡಿ ತಾಲೂಕಿನಲ್ಲಿ ಉಲ್ಬಣಿಸಿದ ರೋಗದಿಂದ ಹತ್ತಾರು ಸಾವು ಸಂಭವಿಸಿದ್ದಾಗಿ ವರದಿ ಬಿತ್ತರಗೊಳ್ಳುತ್ತಿದ್ದಂತೆ ಇಡೀ ಬೆಳಗಾಂವಿ ಜಿಲ್ಲೆಯ 800 ಅಧಿಕಾರಿಗಳು ಹಾಗೂ ರಾಜಕಾರಣಿಗಳ ಸಂಚಲನ ಮಾಡಿದ್ದರಿಂದ ಗಡಿಭಾಗದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿದ್ದು ಕಂಡು ಬಂತು. ಕ್ಷಣ ಮಾತ್ರದಲ್ಲಿ ಸುದ್ದಿ ರಾಜ್ಯದ ರಾಜಧಾನಿವರೆಗೂ ಮುಟ್ಟಿದ್ದರಿಂದ ಜಿಲ್ಲಾ ಉಸ್ತುವಾರಿ ಸಚಿವ … Continue reading ಗಡಿಭಾಗದಲ್ಲಿ ಕಲುಷಿತ ನೀರು ಎಚ್ಚರಿಕೆ