ಬೋರಗಾಂವ ಪಟ್ಟಣದಲ್ಲಿ ಶ್ರೀ 1008 ಭಗವಾನ್ ಪಾರ್ಶ್ವನಾಥ ತೀರ್ಥಂಕರ ನೂತನ ಜಿನಮಂದಿರದ ಪಂಚಕಲ್ಯಾಣ ಮಹಾಮಹೋತ್ಸವ ಇಂದಿನಿಂದ 7 ದಿನಗಳ ವರೆಗೆ ಗನನಿ ಪ್ರಮುಖ ಆರ್ಯಿಕಾ ಮುಕ್ತಿಲಕ್ಷ್ಮಿ ಮಾತಾಜಿ ಸಮ್ಮುಖದಲ್ಲಿ ಜರುಗಲಿದೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: ಅಭಯ ಕರೋಲೆ - 9742413537 ಬಾಳಾಸಾಬ ಹವಲೆ 9739021160 ಕಾರ್ಯಕ್ರಮದ ಸ್ಥಳ: ಶ್ರೀ 108 ಆದಿಸಾಗರ ಜೈನ ಗುಂಪಾ, ಮಹಾವೀರ ಸರ್ಕಲ, ಬೋರಗಾಂವ Watch Day 2 Video
Category: Borgaon
ಬೋರಗಾಂವ ಪಟ್ಟಣದಲ್ಲಿ ಈಚೆಗೆ ಸಂತೋಷ ಖಂಡೇಲವಾಲ್ ಪರಿವಾರದವರು ಪ್ರಾರಂಭಿಸಿದ ಗೋಶಾಲೆ ಉದ್ಘಾಟನಾ ಸಮಾರಂಭದಲ್ಲಿ ಡಾ. ಎಂ.ಎಸ್ ರಾವ್ ಅವರು ಮಾತನಾಡಿ ಕೃಷಿಯಲ್ಲಿ ನಿರಂತರ ರಾಸಾಯನಿಕ ಗೊಬ್ಬರ ಬಳಕೆಯಿಂದ ಭೂಮಿಯ ಫಲವತ್ತತೆ ಕಡಿಮೆಯಾಗುತ್ತಿದ್ದು, ಇಳುವರಿ ಕುಂಠಿತವಾಗುತ್ತಿದೆ. ಭೂಮಿಯ ಆರೋಗ್ಯ ಕಾಪಾಡಲು ರಾಸಾಯನಿಕ ಗೊಬ್ಬರ ಬದಲಾಗಿ ಸಾವಯವ ಗೊಬ್ಬರ ಬಳಸಬೇಕು ಎಂದು ಹೇಳಿದರು. ಗೋಶಾಲೆ ಸ್ಥಾಪಿಸಲು 10 ಗುಂಟೆ ಜಮೀನು ದಾನ ಮಾಡಿದ ರಾವಸಾಹೇಬ್ ಲಿಗಾಡೆಯವರನ್ನು ಸನ್ಮಾನಿಸಲಾಯಿತು. ಉದ್ಯಮಿ ಸಂತೋಷ ಖಂಡೆಲವಾಲ್ ಮಾತನಾಡಿ, ಸಾವಯವ ಗೊಬ್ಬರ ಒಕ್ಕಲುತನಕ್ಕೆ ಅವಶ್ಯಕವಾಗಿದೆ. ದೇಸಿ ಆಕಳುಗಳ … Continue reading ಬೋರಗಾಂವದಲ್ಲಿ ಗೋಶಾಲೆ ಉದ್ಘಾಟನಾ ಸಮಾರಂಭ