ಜೈನ ಧರ್ಮ ಹಾಗೂ ಭಟ್ಟಾರಕ ಮಹಾಸಮ್ಮೇಳನ

ಶಮನೇವಾಡಿಯಲ್ಲಿ ಇದೆ ಪ್ರಥಮ ಬಾರಿಗೆ ಕರ್ನಾಟಕ ಹಾಗೂ ಮಹಾರಾಷ್ಟ್ರ ರಾಜ್ಯ ಮಟ್ಟದ ಜೈನ್ ಧರ್ಮ, ಭಟ್ಟಾರಕ ಮಹಾ ಸಮ್ಮೇಳನವನ್ನು ಆಯೋಜಿಲಾಗುತ್ತಿದೆ. ರಾಷ್ಟ್ರಸಂತ ಆಚಾರ್ಯ ಶ್ರೀ 108 ಗುಣಧರನಂದಿ ಮಹಾರಾಜರ 44 ನೇ ಜನ್ಮ ದಿನದ ಪ್ರಯುಕ್ತ ಇದೆ ತಿಂಗಳ ದಿನಾಂಕ 20 ರಂದು ಜೈನ ಧರ್ಮ ಹಾಗೂ ಭಟ್ಟಾರಕ ಮಹಾಸಮ್ಮೇಳನವನ್ನು ಆಚರಿಸಲು ಮಹಾರಾಜರು ಕರೆ ನೀಡಿದ್ದಾರೆ, ಅವರು ಈ ವರ್ಷ ಶಮನೇವಾಡಿಯಲ್ಲಿ ಚಾತುರ್ಮಾಸ ಆಚರಿಸುತ್ತಿದ್ದಾರೆ. ಈ ನಾಲ್ಕು ತಿಂಗಳಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿವೆ. ಆಗಸ್ಟ್ 23 … Continue reading ಜೈನ ಧರ್ಮ ಹಾಗೂ ಭಟ್ಟಾರಕ ಮಹಾಸಮ್ಮೇಳನ

ಉದ್ಯೋಗ ಹಾಗೂ ಕೃಷಿ ಮೇಳ

ಇದೇ ದಿನಾಂಕ 21 ರಿಂದ 23 ರವರೆಗೆ ಪ್ರಥಮಾಚಾರ್ಯ ಶ್ರೀ ಶಾಂತಿಸಾಗರ ಮಹಾರಾಜರ ಪುಣ್ಯತಿಥಿ ಅಂಗವಾಗಿ ಶಮನೇವಾಡಿಯಲ್ಲಿ ಉದ್ಯೋಗ ಮತ್ತು ಕೃಷಿ ಮೇಳ ನಡೆಯಲಿದೆ. ಶಾಂತಿಸಾಗರ ಮಹಾರಾಜರ 62 ನೇ ಪುಣ್ಯತಿಥಿ ಮಹಾಮಹೊತ್ಸವ

Award for Bedkihal's Beereshwar Co-op Branch

Examba's Shri Beereshwar Co-op Society Ltd announced best branch for loan and recovery awards for financial year 2016-17 and this time it's none other than Bedkihal branch. It surpassed all the branches in this category. Branch chairman Shri Babasab Upadhye with other local members handing over the award to branch staff:

ಚಿಕ್ಕೋಡಿ ತಾಲೂಕು ೪ನೇ ಕನ್ನಡ ಸಾಹಿತ್ಯ ಸಮ್ಮೇಳನ

ಗಳತಗಾ ಗ್ರಾಮದಲ್ಲಿ ಜರುಗಲಿರುವ ಚಿಕ್ಕೋಡಿ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ರನ್ನಾಗಿ ಖ್ಯಾತ ಅನುವಾದಕ, ಹಿರಿಯ ಸಾಹಿತಿ ಡಾ.ಚಂದ್ರಕಾಂತ ಪೋಕಳೆ ಆಯ್ಕೆ