ಆಚಾರ್ಯ ಗುಣಧರನಂದಿ ಮಹಾರಾಜರ ಜನ್ಮ ದಿನದ ವಿಶೇಷ

ಯುವಾಚಾರ್ಯ ಗುಣಧರನಂದಿ ಮಹಾರಾಜರ 44ನೆ ಜನ್ಮ ದಿನದ ವಿಶೇಷ, ಮಹಾರಾಜರ ಪರಿಚಯ ಪೂರ್ವಾಶ್ರಮದ ಹೆಸರು: ರಾಜು ಅಲಗುರೆ. ತಂದೆ : ನಿಂಗಪ್ಪ ತಾಯಿ : ಭಾಗ್ಯಾದೇವಿ ಜನನ : 20-9-1973 ಹುಟ್ಟೂರು : ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ಶಮನೇವಾಡಿ. ಅಕ್ಕಂದಿರು : ಕಮಲಾ ಮತ್ತು ಅಕ್ಕಾದೇವಿ. ತಾಯಿಯ ವಾತ್ಸಲ್ಯ, ತಂದೆಯ ಪ್ರೀತಿಯೊಂದಿಗೆ ಆಟವಾಡುತ್ತ ಬೆಳೆಯಬೇಕಿದ್ದ ಈ ಬಾಲಕ ಎಂಟು ವರ್ಷದ ಎಳೆ ವಯಸ್ಸಿನಲ್ಲೇ ಅನಾಥ ಮಗು. ಅನಾರೋಗ್ಯಕ್ಕೆ ತುತ್ತಾಗಿದ್ದ ತಂದೆ-ತಾಯಿ ಸಾವನ್ನಪ್ಪಿದರು. ಮೊದಲೇ ಕಿತ್ತು ತಿನ್ನುವ … Continue reading ಆಚಾರ್ಯ ಗುಣಧರನಂದಿ ಮಹಾರಾಜರ ಜನ್ಮ ದಿನದ ವಿಶೇಷ

ಜೈನ ಧರ್ಮ ಹಾಗೂ ಭಟ್ಟಾರಕ ಮಹಾಸಮ್ಮೇಳನ

ಶಮನೇವಾಡಿಯಲ್ಲಿ ಇದೆ ಪ್ರಥಮ ಬಾರಿಗೆ ಕರ್ನಾಟಕ ಹಾಗೂ ಮಹಾರಾಷ್ಟ್ರ ರಾಜ್ಯ ಮಟ್ಟದ ಜೈನ್ ಧರ್ಮ, ಭಟ್ಟಾರಕ ಮಹಾ ಸಮ್ಮೇಳನವನ್ನು ಆಯೋಜಿಲಾಗುತ್ತಿದೆ. ರಾಷ್ಟ್ರಸಂತ ಆಚಾರ್ಯ ಶ್ರೀ 108 ಗುಣಧರನಂದಿ ಮಹಾರಾಜರ 44 ನೇ ಜನ್ಮ ದಿನದ ಪ್ರಯುಕ್ತ ಇದೆ ತಿಂಗಳ ದಿನಾಂಕ 20 ರಂದು ಜೈನ ಧರ್ಮ ಹಾಗೂ ಭಟ್ಟಾರಕ ಮಹಾಸಮ್ಮೇಳನವನ್ನು ಆಚರಿಸಲು ಮಹಾರಾಜರು ಕರೆ ನೀಡಿದ್ದಾರೆ, ಅವರು ಈ ವರ್ಷ ಶಮನೇವಾಡಿಯಲ್ಲಿ ಚಾತುರ್ಮಾಸ ಆಚರಿಸುತ್ತಿದ್ದಾರೆ. ಈ ನಾಲ್ಕು ತಿಂಗಳಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿವೆ. ಆಗಸ್ಟ್ 23 … Continue reading ಜೈನ ಧರ್ಮ ಹಾಗೂ ಭಟ್ಟಾರಕ ಮಹಾಸಮ್ಮೇಳನ

ಶಾಂತಿಸಾಗರ ಪುಣ್ಯತಿಥಿ: ಶಮನೇವಾಡಿಯಲ್ಲಿ ಜನಸಾಗರ

ಪ್ರಥಮಾಚಾರ್ಯ ಶ್ರೀ ೧೦೮ ಶಾಂತಿಸಾಗರ ಮಹಾರಾಜರ 62 ನೇ ಪುಣ್ಯತಿಥಿ ಅಂಗವಾಗಿ ಶಮನೇವಾಡಿಯಲ್ಲಿ ಜನಸಾಗರವೇ ನೆರೆದಿತ್ತು. ಮುಖ್ಯ ಮಂತ್ರಿಗಳು ಅನಾರೋಗ್ಯ ನಿಮಿತ್ತ ಶಮನೇವಾಡಿಗೆ ಬರಲಿಲ್ಲ ಆದ್ರೆ ಮಹಾರಾಷ್ಟ್ರ, ಗೋವಾ ಹಾಗೂ ಕರ್ನಾಟಕದ ಅನೇಕ ಜೈನ ಬಾಂಧವರು ಸುಮಾರು ಎರಡು ಲಕ್ಷಕ್ಕೂ ಅಧಿಕ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು. ಧರ್ಮನಗರಿ ಶಮನೇವಾಡಿಯಲ್ಲಿ ಆಚಾರ್ಯ ಶ್ರೀ ೧೦೮ ಗುಣಧರನಂದಿ ಮಹಾರಾಜರು ಹಾಗೂ ಗಣನಿ ಆರಿಕಾ ಪ್ರಜ್ಞಾಮತಿ ಮಾತಾಜೀಯವರ ದಿವ್ಯ ಸಾನಿಧ್ಯದಲ್ಲಿ ಜರುಗಿತು. ಮಹಾರಾಜರು ಸಾನಿಧ್ಯ ವಹಿಸಿದ್ದ ಈ ಕಾರ್ಯಕ್ರಮ ಅತ್ಯಂತ ಯಶಸ್ವಿ ಆಯಿತೆಂದು … Continue reading ಶಾಂತಿಸಾಗರ ಪುಣ್ಯತಿಥಿ: ಶಮನೇವಾಡಿಯಲ್ಲಿ ಜನಸಾಗರ

ಉದ್ಯೋಗ ಮೇಳದ ಉದ್ಘಾಟನೆ

ಚಾರಿತ್ರ ಚಕ್ರವರ್ತಿ ಪ.ಪೂ.ಆಚಾರ್ಯ ಶ್ರೀ ಶಾಂತಿಸಾಗರಜಿ ಮಹಾರಾಜರ 62ನೇ ಪುಣ್ಯತಿಥಿ ಕಾರ್ಯಕ್ರಮದ ಅಂಗವಾಗಿ ಆಚಾರ್ಯ ಶ್ರೀ ಗುಣಧರನಂದಿ ಮಹಾರಾಜರ ಪಾವನ ಸಾನಿಧ್ಯದಲ್ಲಿ ಶಮನೇವಾಡಿ ಗ್ರಾಮದಲ್ಲಿ 21/08/2017 ರಂದು ಉದ್ಯೋಗ ಮೇಳ ಆಯೋಜಿಸಲಾಗಿದೆ.

चा च आचार्य श्री १०८ शांतिसागर जी महाराज जीवन चरित्र

चारित्र चक्रवर्ती आचार्य श्री शान्तिसागर महाराजजी के ६२ वें पुण्यतिथी दक्षिण भारत जैन सभा, वीर सेवा दल, आचार्य श्री गुणाधरनंदीजी महाराज की सानिध्य में शमनेवाडी में मनाया जा रहे हैं। इस अवसर पर शान्तिसागर महाराजजी की जीवन चरित्र।। जन्म कर्नाटक राज्य के अन्दर बिलकुल महाराष्ट्र की जो सीमा रेखा है उसके पास येलगुड जी-कोल्हापुर, महाराष्ट्र … Continue reading चा च आचार्य श्री १०८ शांतिसागर जी महाराज जीवन चरित्र

Shamanewadi Traffic changes on 23rd August

ದಿನಾಂಕ 23ರಂದು ಶಮನೆವಾಡಿ ಹಾಗೂ ಬೇಡಕಿಹಾಳ ಊರುಗಳಲ್ಲಿ ರಸ್ತೆ ಮಾರ್ಗಗಳನ್ನು ಈ ಕೆಳಂಡಂತೆ ಬದಲಿಸಲಾಗಿದೆ. Traffic changes and parking area for vehicles on 23 August after 9:00am in Shamanewadi and Bedkihal on the occasion of P. P. Charitra Chakravarthy Pratham Acharya Shri 108 Shantisagar Maharaj's 62nd Punytithi in Shamanewadi. 1. ಸದಲಗಾ ಕಡೆಯಿಂದ ಬರುವ ವಾಹನಗಳು ಶಮನೇವಾಡಿ ಹೊರ ರಸ್ತೆ ಮೂಲಕ ಚಿಕ್ಕೋಡಿ … Continue reading Shamanewadi Traffic changes on 23rd August